ಮಂಗಳಯಾನ್ -മംഗലയാൻ
ಮಂಗಳಯಾನ್ ವಿಜಯೋತ್ಸವದ ಭಾಗವಾಗಿ ಜಿ . ಎಸ್ . ಬಿ . ಎಸ್ ಕುಂಬಳೆಯಲ್ಲಿ ಸಿ ಡಿ ಪ್ರದರ್ಶನ ನಡೆಯಿತು .
ಶಿಕ್ಷಕರಾದ ಅನಿಲ್ ಕುಮಾರ್ ಮತ್ತು ಸತೀಶ್ " ಮಾಮ್ "ನ ಕುರಿತು ಮಕ್ಕಳಿಗೆ ಮಾಹಿತಿಯನ್ನು ನೀಡಿದರು . ಬಾಬು. ಎಸ್,ಶಾರದ ,ಎಸ್ . ಎನ್ . ಶರ್ಮಾ ಮುಂತಾದವರು ಕಾರ್ಯಕ್ರಮದ ಯಶಶ್ವಿಗೆ ಸಹಕರಿಸಿದರು .
No comments:
Post a Comment